Surprise Me!

ರಾಮಲಲ್ಲಾನಿಗೆ ಕರುನಾಡಿನಿಂದ ಸ್ವರ್ಣ ಶಿಖರ ಅರ್ಪಣೆ | Ram Mandir | Udupi | Public TV

2022-09-13 1 Dailymotion

ಕೋಟ್ಯಂತರ ರಾಮ ಭಕ್ತರ ನಿರೀಕ್ಷೆ ಸಾಕಾರಗೊಳ್ಳಲು ಇನ್ನೊಂದೇ ವರ್ಷ ಬಾಕಿ ಇದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ವೇಗವಾಗಿ ಸಾಗುತ್ತಿದೆ. ಅದರಲ್ಲೂ ರಾಮಲಲ್ಲಾನಿಗೆ ನೀಲಿ ವರ್ಣದ ಅಮೃತ ಶಿಲೆಯ ಚಿನ್ನದ ಕಿರೀಟ ಕರುನಾಡ ಭಕ್ತರಿಂದ ಸಮರ್ಪಿತವಾಗ್ತಿರೋದು ಕರುನಾಡಿಗೆ ವಿಶೇಷ ಎನಿಸಿದೆ.

#publictv #rammandir #udupi